ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡದಿದ್ದರೆ ಮಾತುಕತೆಗೆ ಅರ್ಥವಿಲ್ಲ: 3ನೇ ಸುತ್ತಿನ ಸಭೆಗೆ ಮುನ್ನ ಸಿಜೆಪಿಯ ಕಠಿಣ ಎಚ್ಚರಿಕೆ

ನವದೆಹಲಿ | ಜುಲೈ 25: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ ಕೇಂದ್ರ ಸರ್ಕಾರ ಮತ್ತು ಸಿಜೆಪಿ (ಜಿರಳೆ ಜನತಾ ಪಕ್ಷ) ನಡುವಿನ ಮಾತುಕತೆ ಮಹತ್ವದ ಹಂತ ತಲುಪಿದೆ. ಮೂರನೇ ಸುತ್ತಿನ ಸಭೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ಸಿಜೆಪಿ ತನ್ನ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡದಿದ್ದರೆ ಮುಂದಿನ ಮಾತುಕತೆಗಳಿಗೆ ಯಾವುದೇ ಅರ್ಥವಿಲ್ಲ ಎಂದು ಘೋಷಿಸಿದೆ. ಈ Read more